ಕನ್ನಡ ವ್ಯಾಕರಣ ಮತ್ತು ಪ್ರಮುಖ ವ್ಯಾಕರಣಕಾರರು

ಕನ್ನಡ ವ್ಯಾಕರಣ
ಕನ್ನಡ
ಪಠ್ಯ ಕ್ರಮ
1. ವ್ಯಾಕರಣ
2. ಛಂದಸ್ಸು
3 ಅಲಂಕಾರ
4. ಸಾಹಿತ್ಯ ಚರಿತ್ರೆ
I. ವ್ಯಾಕರಣ
ಭಾಷೆಯ ಸ್ವರೂಪ ಜ್ನಾನ ಅರ್ಥಗಳಲ್ಲದೆ ಉಚ್ಛಾರ ಶೃತಿಗಳನ್ನು ವ್ಯವಸ್ಥಿತವಾಗಿ ನಿಯಮಗಳ
ಮೂಲಕ ತಿಳೀಸುವುದೇ ವ್ಯಾಕರಣ ಶಾಸ್ತ
ವ್ಯಾಕರಣದ ಬಗ್ಗೆ ತಿಳಿಸುವುವರು ವೈಯಾಕರಣಿಗಳು
II ಛಂದಸ್ಸು
ಕಾವ್ಯರಚನೆ ಸೌಂಧರ್ಯ ಸೊಭಗತೆಯನ್ನು ಸೂತ್ರ ರೊಪದಲ್ಲಿ ಪರಿಚಯಿಸುದೇ ಛಂದಸ್ಸು ಶಾಸ್ತ್ರ
II. ಅಲಂಕಾರಗಳು
ಕಾವ್ಯದೇವಿಯನ್ನು ಶಬ್ಧ ಅರ್ಥಗಳ ಉಡುಗೆತೊಡಿಗೆಗಳಿಂದ ಶೋಭಿಸುವಂತೆ
ಅಲಂಕರಿಸುವುದೇ ಅಲಂಕಾರ ಶಾಸ್ತ್ರ
ಮೇಲಿನ ಮೂರು ಪ್ರಕರಣ ಅಂದರೆ ವ್ಯಾಕರಣ, ಛಂದಸ್ಸು ಮತ್ತು
ಅಲಂಕಾರಗಳನ್ನೊಳಗೊಂಡ ಗ್ರಂಥಕ್ಕೆ ಲಕ್ಷಣ ಗ್ರಂಥ ಎನ್ನುವರು.
ಮೊಟ್ಟ ಮೊದಲಿಗೆ ಹಳಗನ್ನಡದಲ್ಲಿ ವ್ಯಾಕರಣದ ಬಗ್ಗೆ ಹೇಳಿದವನು
1. 2ನೇ ನಾಗವರ್ಮ ಅಥವಾ ಇಮ್ಮಡಿ ನಾಗವರ್ಮ
ಕಾಲ: 11ನೇ ಶತಮಾನ
ಕೃತಿಗಳು
1. ಕರ್ನಾಟಕ ಭಾಷಾ ಭೂಷಣ
2. ಕಾವ್ಯಾವಲೋಕನ
3. ವರ್ಧಮಾನ ಪುರಾಣ
4. ಅಭಿದಾನ ವಸ್ತು ಕೋಶ
5. ಛಂದೋ ವಿಚಿತಿ
2. ಕನ್ನಡ ಶ್ರೇಷ್ಠ ವೈಯಾಕರಣಿ ಮತ್ತು ಶ್ರೇಷ್ಠ ಗ್ರಂಥ
ಕೇಶಿ ರಾಜ
ಕಾಲ: 13 ನೇ ಶತಮಾನ (1260)
ಶ್ರೇಷ್ಠ ಕೃತಿ: ಶಬ್ಧಮಣಿದರ್ಪಣ ಇದರಲ್ಲಿ 8 ಭಾಗಗಳಿವೆ
3. ಭಟ್ಟಾಕಳಂಕಾ
ಕಾಲ: 16 ಮತ್ತು 17 ನೆ ಶತಮಾನ
ಕೃತಿ : ಶಬ್ಢ ಅನುಶಾಸನ. ಇದು ಸಂಸ್ಕೃತದಲ್ಲಿದೆ

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey 

Post a Comment

0 Comments